ಮಂಗಳವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ.ಕಳೆದ ಎರಡು ಅಧಿವೇಶನಗಳೂ ಪ್ರತಿಪಕ್ಷದ ಗದ್ದಲದ ನಡುವೆ, ಯಾವುದೆ ಚರ್ಚೆ ನಡೆಯದೇ ಬಲಿಯಾಗಿವೆ. ಆದ್ದರಿಂದ ಈಗ ಎಲ್ಲರ ದೃಷ್ಟಿ ಬಜೆಟ್ ಅಧಿವೇಶನದ ಮೇಲೆ.
ಬಜೆಟ್ ಅಧಿವೇಶನದಲ್ಲಿಯೂ ಹೈದರಾಬಾದ್ ಕೇಂದ್ರೀಯ ವಿವಿ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ,...